Tuesday, May 1, 2012

ಭಾಸ್ಕರಾಚಾರ್ ಅವರಿಗೆ KJVS ಅಭಿನಂದನೆ

ತುಮಕೂರು ಜಿಲ್ಲಾ ಕ ಸಾ ಪ  ಅಧ್ಕ್ಷರಾಗಿ ಆಯ್ಕೆಯಾದ ಶ್ರೀ ಸೊ ಮು ಭಾಸ್ಕರಾಚಾರ್ ಅವರನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಬಿ ಎ ಚಿದಂಬರಯ್ಯ  ರಾಜ್ಯ ಕಾರ್ಯದರ್ಶಿ ಈ. ಬಸವರಾಜು ಮತ್ತು ನಿತ್ಯಾನಂದ, ಜಗದೀಶ್, ಸ್ವಾಮಿ, ಧನಂಜಯ, ರಮೇಶ್, ಪರಮೇಶ್, ರೋಹಿತ್, ಅವರುಗಳು ಅಭಿನಂದಿಸಿದರು.