ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ನಂ. 856, 6ನೇ ಸಿ ಕ್ರಾಸ್, 3ನೇ ಮುಖ್ಯರಸ್ತೆ, ಪ್ರಕಾಶ ನಗರ, ಬೆಂಗಳೂರು-560021
ಸರ್ವ ಸದಸ್ಯರ ಸಭೆ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಆಗಸ್ಟ್ 3-4ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾ, ಶಿವಗಂಗೆಯಲ್ಲಿರುವ ಹೊನ್ನಮ್ಮ ಗವಿಮಠದಲ್ಲಿ ಕರೆದಿದೆ. ತಾವು ತಮ್ಮ ಘಟಕದ ಸದಸ್ಯರಿಗೆ ಈ ವಿಷಯ ತಿಳಿಸಿ ಅವರನ್ನು ಸಭೆಗೆ ಕರೆದುಕೊಂಡು ಬರಲು ವಿನಂತಿ.
ಕಾರ್ಯಕ್ರಮದ ಆಹ್ವಾನಪತ್ರಿಕೆ, ವೇಳಾಪಟ್ಟಿ, ಎಲ್ಲವನ್ನು ಕಳಿಸುತ್ತಿದ್ದೇವೆ. ಸದಸ್ಯರಿಗಾಗಿ ತಯಾರಿಸಿರುವ ಪತ್ರವನ್ನು ಜೆರಾಕ್ಸ್ ಮಾಡಿಸಿ ಭಾಗವಹಿಸುವ ಎಲ್ಲರಿಗೂ ಕೊಡಿ. ನಿಮ್ಮ ಘಟಕದಿಂದ ಎಷ್ಟು ಜನ ಬರುತ್ತಿರ ಎಂಬುದನ್ನು ತಿಳಿಸಿರಿ.
ಕಾರ್ಯಕ್ರಮದ ಎರಡೂ ದಿನ ಸದಸ್ಯರಿಗೆ ಊಟ-ವಸತಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಒಂದು ಸರಳ ಬ್ಯಾಗ್, ಬರೆಯುವ ಪ್ಯಾಡ್, ಪೆನ್ ನೀಡಲಾಗುವುದು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾವು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೋರಿದೆ.
ಈ.ಬಸವರಾಜು
ಕಾರ್ಯದರ್ಶಿ
ಸಭೆಯ ವೇಳಾಪಟ್ಟಿ:
ದಿನಾಂಕ: 03.08.2013
ಉಪಹಾರ ಬೆಳಿಗ್ಗೆ 8 - 9.30
ಉದ್ಘಾಟನಾ ಸಮಾರಂಭ ಬೆ. 10.50 – 01.00
ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ವಿಜೇತರಿಗೆ ಅಭಿನಂದನೆ 7.00 – 8.00
ನೋಂದಣಿ ಬೆ. 9 – 10.30 ಊಟದ ವಿರಾಮ 8.00 – 9.00
ಜನ ವಿಜ್ಞಾನ ಗೀತೆ ಬೆ. 10.30 – 10.50
ಸಂಘಟನೆ ಹಾಗೂ ಮುಂದಿನ ಚಟುವಟಿಕೆ 9.00 – 10.00
ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕ ಕಾರ್ಯಕ್ರಮ 6.00 – 7.00
ದಿನಾಂಕ: 04.08.2013
ಕಾಫಿ / ಚಹಾ ಬೆ.6.00 – 6.30
ಕಾರ್ಯದರ್ಶಿ, ಖಜಾಂಚಿ ವರದಿ ಮಂಡನೆ 2.00 – 2.30
ಉಪಹಾರ 8.00 – 9.30
ವರದಿ ಮೇಲೆ ಗುಂಪು ಚರ್ಚೆ 2.30 – 3.00
ಸಂಘಟನೆ ಹಾಗೂ ವಾರ್ಷಿಕ ಕಾರ್ಯಕ್ರಮದ ಮೇಲೆ ಚರ್ಚೆ 9.30. – 11.00
ವರದಿ ಮೇಲೆ ಪ್ರತಿನಿಧಿಗಳ ಚರ್ಚೆ 3.00 – 4.00
ಚಹಾ ವಿರಾಮ 11.00 – 11.30
ಚಹಾ ವಿರಾಮ ಹಾಗೂ ಇ.ಸಿ. ಸಭೆ 4.00 – 4.30
ಜನ ವಿಜ್ಞಾನ ಪ್ರಶಸ್ತಿ ಪ್ರದಾನ 11.30 – 12.30
ವರದಿಗೆ ಉತ್ತರ ಹಾಗೂ ಅಂಗೀಕಾರ 4.30 – 5.00
ಸಮಾರೋಪ 12.30 – 1.30