Wednesday, August 24, 2016

ವಿಜ್ಞಾನಿ ಸಿ.ಎನ್.ಆರ್ ರಾವ್ ಅವರಿಗೆ ಭಾಸ್ಕರ ಪ್ರಶಸ್ತಿ; ಕೆ.ಜೆ.ವಿ.ಎಸ್. ಸಂತಸ

ವಿಜ್ಞಾನಿ ಸಿ. ಎನ್.ಆರ. ರಾವ್ ಇವರಿಗೆ ಸಂದ ಭಾಸ್ಕರ ಪ್ರಶಸ್ತಿ-೨೦೧೬
ಕೆ.ಜೆ.ವಿ.ಎಸ್. ಸಂತಸ
ದಿನಾಂಕ ೧೯-೮-೨೦೧೬ ರಂದು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ, ವಿಜ್ಞಾನಿ ಭಾಸ್ಕರಾಚಾರ್ಯ (ಭಾಸ್ಕರ-೨) ಅವರ ೯ನೇ ಜನ್ಮಶತಮಾನೋತ್ಸವ ಅಂಗವಾಗಿ ಸಿಂದಗಿಯ ಚೆನ್ನವೀರ ಸ್ವಾಮೀಜಿಯವರ ವತಿಯಿಂದ ಭಾರತ ರತ್ನ ಸಿ. ಎನ್. ಆರ್. ರಾವ್ ಅವರಿಗೆ ಭಾಸ್ಕರ ಪ್ರಶಸ್ತಿ - ೨೦೧೬ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂತಸದ ವಿಷಯ.