Monday, June 4, 2012

KJVS ಇ.ಸಿ ಸದಸ್ಯರ ವಿಳಾಸಗಳು


 KJVS ಇ.ಸಿ ಸದಸ್ಯರ ವಿಳಾಸಗಳು (ಮೊಬೈಲ್ ಸಂಖ್ಯೆ ಸಹಿತ)


ಬಿ.ಎ.ಚಿದಂಬರಯ್ಯ
ಚೈತ್ರ, ನಂ.೧, ಕುವೆಂಪುನಗರ
ತುಮಕೂರು
ಮೊ: ೯೪೮೦೨೬೨೬೨೧

ಈ.ನಂಜಪ್ಪ, ನಿವೃತ್ತ ಸಹ ನಿರ್ದೇಶಕರು
ನಂ.೨೯೩, ೭ನೇ ಅಡ್ಡರಸ್ತೆ, ಮೊದಲನೇ ಬ್ಲಾಕ್
ಜಯನಗರ, ಬೆಂಗಳೂರು-೫೬೦೦೧೧
ಮೊ: ೯೪೪೯೧೩೩೭೩೩

ಈ.ಬಸವರಾಜು
ಮಂದಾರ, ೪ನೇ ಮುಖ್ಯ ರಸ್ತೆ
ರುಕ್ಮಿಣಿನಗರ, ನಾಗಸಂದ್ರ ಅಂಚೆ
ಪಿನ್: ೫೬೦೦೭೩  ಮೊ: ೯೪೪೮೯೫೭೬೬೬

ಹೆಚ್.ಚಂದ್ರಪ್ಪ, ಶಿಕ್ಷಕರು
ಮೊದಲನೆ ಮುಖ್ಯ ರಸ್ತೆ, ೨ನೇ ಅಡ್ಡರಸ್ತೆ
ಕೇಶವನಗರ, ಹರಿಹರ-೫೭೭೬೦೧
ಮೊ: ೯೮೪೪೦೭೮೩೬೯

ಅನಂತರಾಮ್ ಹೆರಳ ಸದಸ್ಯತ್ವಪುಸ್ತಕ ೨೧೫
ನಂ.೭-೪-೪೬೪/೪
ಶ್ರೀ ವಿಟ್ಟಲ ಮಠದ ಕಣಿ ಕ್ರಾಸ್
ಅಶೋಕ ನಗರಮಂಗಳೂರು-೫೭೫೦೦೬
ಮೊ: ೯೪೮೦೧೭೦೨೩೪

ಕೆ.ಹೆಚ್.ಗಿರೀಶ್
ಕಗ್ಗೆರೆ ಅಂಚೆ, ಕೆ.ಆರ್.ನಗರ ತಾಲೂಕು
ಮೈಸೂರು ಜಿಲ್ಲೆ.
ಮೊ: ೯೭೩೧೧೩೬೯೧೮

ಶಶಿಧರ್, ಎಸ್.ಎಂ
ಪ್ರೊಫೆಸರ್ ಮತ್ತು ಮುಖ್ಯಸ್ಥರು
ಇ ಅಂಡ್ ಸಿ, ವಿಭಾಗ
ಪಿ.ಡಿ.ಐ.ಟಿ ಇಂಜಿನೀಯರಿಂಗ್ ಕಾಲೇಜು
ಟಿ.ಬಿ.ಡ್ಯಾಂ, ಹೊಸಪೇಟೆ, ಬಳ್ಳಾರಿ ಜಿಲ್ಲೆ.
ಪಿನ್: ೫೮೩೨೨೫. ಮೊ: ೯೯೮೬೨೧೪೩೭೫

ಆನಂದಪ್ಪ, ಶಿಕ್ಷಕರು
ಬಿನ್ ಬೈರಪ್ಪ, ಅಡ್ಡಗಲ್ಲು, ಮಂಡಿಕಲ್ಲು ಅಂಚೆ
ಚಿಕ್ಕಬಳ್ಳಾಪುರ ತಾಲೂಕು ಮತ್ತು ಜಿಲ್ಲೆ.
ಪಿನ್: ೫೬೨೧೦೪.   ಮೊ: ೯೪೪೮೨೦೭೦೬೬

ಮಂಜುಳಾದೇವಿ, ನಿವೃತ್ತ ಶಿಕ್ಷಕಿ
ನಂ.೭೨, ಬಾರ್ ಲೈನ್
ಜನರಲ್ ಕಾರಿಯಪ್ಪ ರಸ್ತೆ, ತುಮಕೂರು
೯೯೮೬೦೦೦೧೮೦

ಬಿ.ಎಂ.ಲಕ್ಷ್ಮಣರಾವ್
ನಿವೃತ್ತ ಉಪನ್ಯಾಸಕರುಶ್ರೀ ಅನುಗ್ರಹ
ಡಿ.ಎ.ಸಿ.ಜಿ ಪಾಲಿಟೆಕ್ನಿಕ್ ಎದುರು
ರತ್ನಗಿರಿ ರಸ್ತೆ,
ಮೊ: ೯೪೪೮೪೪೧೯೩೭









ವಿಶೇಷ ಆಹ್ವಾನಿತರು
ಅಕ್ಕಮ್ಮ. ಎನ್ಉಪನ್ಯಾಸಕರು
ತಿ/ಕೆ.ಆರ್.ರಂಗನಾಥ್
ಫುಡ್ ಇನ್ಷ್‌ಪೆಕ್ಟರ್ದಫೆದಾರ್ ಬಿಳ್ಡಿಂಗ್
ಎ.ಎಸ್.ಕೆ.ಪಾಳ್ಯಶಾಂತಿನಗರ
ತುಮಕೂರು-೨
ಮೊ: ೯೪೪೮೨೯೭೬೭೩

ತಾರಾ
ಬಿನ್ ರಾಮು(ಕೆ.ಎಸ್.ಆರ್.ಟಿ.ಸಿ ಚಾಲಕರು)
ವಾರ್ಡ್ ನಂ.೨ಮನೆ ನಂ.೧೮೬ಸೌಮ್ಯಕುಟೀರ ನಿಲಯಬಾರಕೇರ ನರ್ಸಿಂಗ್ ಹಾಸ್ಟೆಲ್ ಪಕ್ಕ
ಗುಂಡ್ಲುಪೇಟೆ.  ಪಿನ್: ೫೭೧೧೧೧
ಮೊ: ೯೦೩೫೨೭೧೩೫೦

ಕಮಲಾಗೌಡರ್
ನಿವೃತ್ತ ಮುಖ್ಯೋಪಾಧ್ಯಾಯಿನಿ
ಬಂಗೇರ ಲೈನ್ಓವರ್ ಬ್ರಿಡ್ಜ್ ಹತ್ತಿರ
ತೊಕ್ಕೊಟ್ಟುಉಳ್ಳಾಲ ಅಂಚೆ
ಮಂಗಳೂರು-೫೭೫೦೨೦
ಮೊ:೯೯೮೦೮೯೦೫೪೦



ಸಿ.ಗಂಗಾಧರ್ಶಿಕ್ಷಕರು
೯ನೇ ವಾರ್ಡ್, ಅರಸೀಕೆರೆ ರಸ್ತೆ,
ಗುಂಡಿನಕೆರೆ, ಹರಪನಹಳ್ಳಿ ಟೌನ್
ದಾವಣಗೆರೆ ಜಿಲ್ಲೆ.
ಮೊ: ೯೯೧೬೮೨೮೨೩೦

ಹೆಚ್.ಎಸ್. ಆನಂದ್, ಶಿಕ್ಷಕರು
ಹೆಬ್ಬಾಳು ವಾಸ ಮತ್ತು ಅಂಚೆ
ಕೆ.ಆರ್.ನಗರ ತಾಲೂಕು, ಮೈಸೂರು ಜಿಲ್ಲೆ.
ಮೊ: ೮೭೨೨೩೯೩೪೫೬

ಸುಬ್ರಮಣ್ಯ
ನಂ.೨೯೯, ೨ನೇ ಬ್ಲಾಕ್, ೩ನೇ ಸ್ಟೇಜ್
ಬಸವೇಶ್ವರ ನಗರ, ಬೆಂಗಳೂರು-೫೬೦೦೭೯
ದೂರವಾಣಿ: ೦೮೦-೨೩೨೨೪೦೫೭

ಎಲ್.ಐ.ಲಕ್ಕಮ್ಮನವರ, ಶಿಕ್ಷಕರು
ವೀರಭದ್ರೇಶ್ವರ ಗುಡಿ ಹತ್ತಿರ
ಹೆಬ್ಬಳ್ಳಿ ಅಂಚೆ
ಧಾರವಾಡ ತಾಲೂಕು ಮತ್ತು ಜಿಲ್ಲೆ.
ಮೊ:೯೬೩೨೬೪೭೦೭೦

ಹೊನ್ನಶಾಮಯ್ಯ, ಶಿಕ್ಷಕರು
ಬಿನ್ ಚಂದ್ರಪ್ಪ, ಹೊನ್ನೇನಹಳ್ಳಿ
ಬರಗೇನಹಳ್ಳಿ ಅಂಚೆ, ನೆಲಮಂಗಲ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಮೊ: ೯೦೩೬೬೧೫೫೨೯

ಎಂ.ಸಿ.ಡೋಂಗ್ರೆ
ಆಶೀರ್ವಾದ, ೨ನೇ ಮುಖ್ಯ ರಸ್ತೆ,
೩ನೇ ಅಡ್ಡರಸ್ತೆ, ಆದರ್ಶನಗರ, ಹಾಸನ
ಪಿನ್-೫೭೩೨೦೧  ಮೊ: ೮೮೬೧೬೬೫೨೫೨

ಉಮೇಶ್. ಆರ್, ಶಿಕ್ಷಕರು
ಹೆಚ್.ಐ.ಜಿ - ೪೯, ಕೆ.ಹೆಚ್.ಬಿ.ಕಾಲೋನಿ
ಚಿಟ್ಟನಹಳ್ಳಿ ಬಡಾವಣೆ, ಹೊಳೆನರಸಿಪುರ ಟೌನ್,
ಪಿನ್ - ೫೭೩೨೧೧                      ಮೊ: ೯೨೪೨೦೬೦೩೯೫

ಸಿ.ಕೃಷ್ಣೇಗೌಡ, ಉಪನ್ಯಾಸಕರು
ನಂಜುಶ್ರೀ ನಿಲಯ
ಮನೆ ನಂ.೩೬೫/೭-ಎನ್-೨೧
ದುರ್ಗಾದೇವಿ ಟೆಂಪಲ್ ರಸ್ತೆ,
ನಜರಾಬಾದ್, ಮೈಸೂರು-೧೦
ಮೊ:೮೪೫೩೫೦೩೦೧೮

ವಸಂತಕುಮಾರ್, ಶಿಕ್ಷಕರು
ಗಾಂಧಿನಗರ ೪ನೇ ಕ್ರಾಸ್
ತುಮಕೂರು.
ಮೊ.೯೯೮೦೩೭೯೮೨೯

ಮಲ್ಲಿಕಾರ್ಜುನ ಎಸ್ ಗಾಳಪ್ಪನವರ್
ನಂ.೯ಡಿ, ಸಿ.ಎಂ.ಟಿ.ಐ ಸ್ಟಾಫ್ ಕಾಲೊನಿ
ಎಂ.ಇ.ಎಸ್ ರಸ್ತೆ, ಯಶವಂತಪುರ ಅಂಚೆ
ಬೆಂಗಳೂರು-೫೬೦೦೨೨
ಮೊ: ೯೭೪೦೪೩೪೬೩೦



ಸದಸ್ಯತ್ವ ಹಾಗೂ ಸಂಘಟನಾ ಸಂಪರ್ಕಕ್ಕಾಗಿ ಇ.ಸಿ ಸದಸ್ಯರಲ್ಲದ ಪ್ರಮುಖ ಕಾರ್ಯಕರ್ತರ ವಿಳಾಸಗಳು:


ಶಾಂತಕುಮಾರ್ ಭಜಂತ್ರಿ
ಸವದತ್ತಿ ರಸ್ತೆ, ನರಗುಂದ
ಗದಗ ಜಿಲ್ಲೆ. 


ಮುನಿವೆಂಕಟರೆಡ್ಡಿ. ವಿ
ನರವಮಕಲ ಹಳ್ಳಿ(ಗ್ರಾಮ)
ಇರಗಂಪಲ್ಲಿ ಅಂಚೆ
ಚಿಂತಾಮಣಿ ತಾ, ಚಿಕ್ಕಬಳ್ಳಾಪುರ ಜಿಲ್ಲೆ.
ಪಿನ್: ೫೬೩೧೨೩


ಡಾ. ಶೇಖರ್ ಗೌಳೇರ್
ಸೌಧಾಮಿನಿ, ೬೦ ಅಡಿ ರಸ್ತೆ
ಮೊದಲನೇ ಅಡ್ಡರಸ್ತೆ, ವಿನೋಭನಗರ
ಶಿವಮೊಗ್ಗ ಜಿಲ್ಲೆ.


ಸತೀಶ್ ಶೆಟ್ಟಿಗಾರ್ ಜಪ್ತಿ
ಶಿಕ್ಷಕರು, ಶ್ರೀ ದೇವಿಕೃಪ, ಜಪ್ತಿ ಅಂಚೆ, 
ಕುಂದಾಪುರ ತಾ, ಉಡುಪಿ ಜಿಲ್ಲೆ.
ಪಿನ್: ೫೭೬೨೧೧


ಎಸ್. ಪಿ. ಗೌಡರ್
ಗುರುಭವನ ಹಿಂಭಾಗ
ಹಿರೇಕೆರೂರು, ಹಾವೇರಿ ಜಿಲ್ಲೆ
ಪಿನ್-೫೮೧೧೧೧
ಮೊ: ೯೪೮೧೨೮೧೮೦೯


ಸೋಮಶೇಖರ ಗೌಡ


ಮರಿಸ್ವಾಮಿ


ಶ್ರೀನಿವಾಸ್ ಹಲಗೂರು
ಎಂ.ಕೆ.ನಳಿನಾಕ್ಷಿ


ಮಹದೇವಸ್ವಾಮಿ


ಬೆನಕಪ್ಪಾಚಾರ್
ಎಸ.ಆರ್.ಪೂಜಾರ್, ಶಿಕ್ಷಕರು
ಸುಮಂಗಳ ಎಸ್ ಗಾಳಪ್ಪನವರ್
ಮಲ್ಲಿಕಾರ್ಜುನ ಎಸ್ ಗಾಳಪ್ಪನವರ್
ನಂ.೯ಡಿ, ಸಿ.ಎಂ.ಟಿ.ಐ ಸ್ಟಾಫ್ ಕಾಲೊನಿ
ಎಂ.ಇ.ಎಸ್ ರಸ್ತೆ, ಯಶವಂತಪುರ ಅಂಚೆ
ಬೆಂಗಳೂರು-೫೬೦೦೨೨
ಮೊ: ೯೮೪೫೩೪೧೯೮೪




ಕನ್ನಡ ಪ್ರಭ: ಶುಕ್ರ ಸಂಕ್ರಮ ವೀಕ್ಷಿಸಿ


‘೬ರಂದು ಆಕಾಶದಲ್ಲಿ ಶುಕ್ರ ಸಂಕ್ರಮ ವೀಕ್ಷಿಸಿ’


ಕನ್ನಡಪ್ರಭ ವಾರ್ತೆಹೊಸಪೇಟೆಜೂ.

ಆಕಾಶದಲ್ಲಿ ಅಪರೂಪವಾಗಿ ಮೂಡುವಂತಹ ಶುಕ್ರ ಸಂಕ್ರಮವು ಜೂನ್ ೬ರಂದು  ಸಂಭವಿಸಲಿದ್ದುಅದನ್ನು ವೀಕ್ಷಿಸುವ ಅಪೂರ್ವ ಅವಕಾಶ ಕಳೆದುಕೊಳ್ಳಬೇಡಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಪ್ರೊಎಸ್.ಎಂಶಶಿಧರ ಕರೆ ನೀಡಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬಳ್ಳಾರಿ ಜಿಲ್ಲಾ ಘಟಕ ಆಶ್ರಯದಲ್ಲಿ ನಡೆದ ಶುಕ್ರ ಸಂಕ್ರಮ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಯೂಲ ವ್ಯಕ್ತಿಗಳಾಗಿ ಮಾತನಾಡಿದರು.

ಈವರೆಗೆ ೭ ಶುಕ್ರ ಸಂಕ್ರಮಜೂನ್ ೬ರಂದು ಸೂರ್ಯೋದಯದಿಂದ ಪ್ರಾರಂಭಿಸಿ ಬೆಳಗ್ಗೆ ೧೦-೨೦ರ ವರೆಗೆ ಶುಕ್ರ ಗ್ರಹ ಸೂರ್ಯನ ಮುಂದೆ ಹಾದು ಹೋಗಲಿದ್ದುಇದನ್ನು ಶುಕ್ರ ಸಂಕ್ರಮ ಎನ್ನಲಾಗುತ್ತದೆಇದೊಂದು ಅಪರೂಪದ ಖಗೋಳ ವಿದ್ಯಮಾನವಾಗಿದೆದೂರದರ್ಶಕದ ಶೋಧನೆಯ ನಂತರ ಇತಿಹಾಸದಲ್ಲಿ ಏಳು ಬಾರಿ ಮಾತ್ರ ಶುಕ್ರ ಸಂಕ್ರಮ ವೀಕ್ಷಣೆಗೆ ಲಭ್ಯವಾಗಿದೆಶತಮಾನಕ್ಕೂ ಮೀರಿದ ಅವಧಿಯಲ್ಲಿ ಜೋಡಿಯಾಗಿ (ಎಂಟು ವರ್ಷಗಳ ಮಧ್ಯಂತರ ಅವಧಿಯಂತೆಶುಕ್ರ ಸಂಕ್ರಮ ಸಂಭವಿಸುತ್ತದೆ ಎಂದು ಅವರು ವಿವರಿಸಿದರು.

ಮುಂದಿನ ಶುಕ್ರ ಸಂಕ್ರಮ ೨೧೧೭ರಲ್ಲಿಈ ಹಿಂದಿನ ಸಂಕ್ರಮಗಳು ಕ್ರಮವಾಗಿ ೧೬೩೧ ಮತ್ತು ೧೬೩೯೧೭೬೧ ಮತ್ತು ೧೭೬೯ ೧೮೭೪ ಮತ್ತು ೧೮೮೨ಈಚೆಗೆ ೨೦೦೪ರಲ್ಲಿ ಸಂಭವಿಸಿರುತ್ತವೆಶುಕ್ರ ಸಂಕ್ರಮ ಸಂಭವಿಸುವಾಗ ಒಬ್ಬ ಶಾಲಾ ಬಾಲಕ ಕೂಡ ಸೂರ್ಯ ಮತ್ತು ಭೂಮಿಯ ನಡುವಿನ ದೂರವನ್ನು ಸುಲಭವಾಗಿ ಅಳೆಯಬಹುದುವಿಪರ್ಯಾಸವೆಂದರೆ ಐಸಾಕ್ ನ್ಯೂಟನ್ನನೂ ಸೇರಿದಂತೆ ಪ್ರಮುಖ ವಿಜ್ಞಾನಿಗಳು ಶುಕ್ರ ಸಂಕ್ರಮ ವೀಕ್ಷಿಸಲು ಜೀವಮಾನವಿಡೀ ಕುತೂಹಲಿಗಳಾಗಿದ್ದರು.ಆದರೆಅದು ಸಾಧ್ಯವಾಗಲಿಲ್ಲಇಂಥ ಅಪೂರ್ವ ಅವಕಾಶ ನಮಗೆ ದೊರೆತಿದೆಇದು ನಮಗೂ ಕೊನೆಯ ಅವಕಾಶಈ ಶತಮಾನದ ಕೊನೆಯ ಘಟನೆಮುಂದಿನ ಶುಕ್ರ ಸಂಕ್ರಮವು ೧೦೫ ವರ್ಷಗಳ ನಂತರ ಅಂದರೆ ೨೧೧೭ರಲ್ಲಿ ನೋಡಲು ಸಾಧ್ಯ ಎಂದು ಅವರು ವಿವರಿಸಿದರು.

ಸೌರಕನ್ನಡಕ ಮೂಲಕ ವೀಕ್ಷಿಸಿಶುಕ್ರ ಸಂಕ್ರಮ ವೀಕ್ಷಿಸುವ ಸಂದರ್ಭದಲ್ಲಿ ಪ್ರಖರ ಸೂರ್ಯ ಕಿರಣಗಳಿಂದ ಕಣ್ಣಿಗೆ ಹಾನಿಯಾಗದಂತೆ ಸೂಕ್ತ ರಕ್ಷಣಾ ವಿಧಾನಗಳನ್ನು ಅವರು ಸೂಚಿಸಿದರುವೈಜ್ಞಾನಿಕವಾಗಿ ತಯಾರಿಸಿ ದೃಢೀಕರಿಸಲ್ಪಟ್ಟ ಸೌರಕನ್ನಡಕಗಳ ಮೂಲಕ ಸುರಕ್ಷಿತವಾಗಿ ಶುಕ್ರ ಸಂಕ್ರಮ ವೀಕ್ಷಿಸಬಹುದುಇಂತಹ ಕನ್ನಡಕಗಳ ಮೂಲಕ ಶುಕ್ರಗ್ರಹವು ಸೂರ್ಯನನ್ನು ದಾಟುವ ದೃಶ್ಯವನ್ನು ಸ್ಪಷ್ಟವಾಗಿ ವೀಕ್ಷಿಸಬಹುದುಸಾಮಾನ್ಯ ಕನ್ನಡಿಯನ್ನು ಬಳಸಿ ಸೂರ್ಯ ಬಿಂಬವನ್ನು ಕತ್ತಲ ಕೋಣೆಯಲ್ಲಿ ಮೂಡಿಸಿ ಸುರಕ್ಷಿತವಾಗಿ ಶುಕ್ರ ಸಂಕ್ರಮವನ್ನು ವೀಕ್ಷಿಸಬಹುದು ಎಂದು ಅವರು ಹೇಳಿದರು.

ಪ್ರಾಚಾರ್ಯ ಡಾ.ಪಿಖಗೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಖಗೋಳ ಶಾಸ್ತ್ರವು ಅನೇಕ ವಿಸ್ಮಯಗಳ ಆಗರವಾಗಿದ್ದುಮಕ್ಕಳಲ್ಲಿ ಆಕಾಶ ವೀಕ್ಷಣೆಯ ಆನಂದ ಆಸಕ್ತಿ ತುಂಬಬೇಕುವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವನೆ ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಚೇತನ ಸಾಹಿತ್ಯ ಸಂಸ್ಥೆ ಹಾಗೂ ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ ಸದಸ್ಯ ಪ್ರಭಾಕರ ಕೆಂದೂಳಿಯವರು ಮಾತನಾಡಿತಂತ್ರಜ್ಞಾನ ಅಬ್ಬರದ ನಡುವೆ ಇಂತಹ ಕಾರ್ಯಕ್ರಮಗಳು ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ನೆರವಾಗಲಿದೆ ಎಂದು ಅವರು ಹೇಳಿದರು.

ಪಿಡಿಐಟಿಯ ಪ್ರಾಧ್ಯಾಪಕ ಪ್ರೊವಸಂತಮ್ಮ ಹಾಗೂ ಪಾರ್ವತಿ ಕಡ್ಲಿಯವರುಬಿ.ಎಂಶ್ರೀನಾಥ ಸಭೆಯಲ್ಲಿ ಇದ್ದರುಅಧ್ಯಾಪಕಿ ಸುಮಲತಾ ಸ್ವಾಗತಿಸಿದರುಫಿರ್‌ದೋಶ್ ಪರವೀನ್ ನಿರೂಪಿಸಿದರುಟಿ.ಎಂ.ನಾಗಭೂಷಣ ವಂದಿಸಿದರು.