Tuesday, March 27, 2012

ತುಮಕೂರಿನಲ್ಲಿ ಕೆ ಜೆ ವಿ ಎಸ ಕಾರ್ಯಕಾರಿ ಸಮಿತಿ ಸಭೆ ಜರುಗಿತು



ಕೆ ಜೆ ವಿ ಎಸ್ ಕಾರ್ಯಕಾರಿ ಸಮಿತಿ ಸಭೆ    
 ತುಮಕೂರಿನಲ್ಲಿ ಮಾರ್ಚ್ ೨೫ರಂದು  ಜರುಗಿತು   








 




ಸದಸ್ಯತ್ವ ಪುಸ್ತಕ ಬಿಡುಗಡೆ: ಈ.ನಂಜಪ್ಪ ಹಾಗೂ ಬಿ.ಎ.ಚಿದಂಬರಯ್ಯ ಅವರು ಕೆ.ಜೆ.ವಿ.ಎಸ್ ನ
2012-13ನೇ ಸಾಲಿನ  ಸದಸ್ಯತ್ವ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಸ್ಥಳ: ಪ್ರವಾಸಿ ಮಂದಿರ, ತುಮಕೂರು ದಿನಾಂಕ:25.03.2012 ಅಧ್ಯಕ್ಷತೆ: ಈ.ನಂಜಪ್ಪ


Location: Govt Guest House, Tumkur on: 25.03.2012  Presided by:  E.Nanjappa

ಬಿ.ಎ.ಚಿದಂಬರಯ್ಯ, ಈ.ಬಸವರಾಜು, ಆರ್.ಉಮೇಶ್, ಮಂಜುಳಾದೇವಿ, ಹೆಚ್.ಎಸ್.ಆನಂದ್, ಬಿ.ಎಂ.ಲಕ್ಷ್ಮಣರಾವ್, ಎಸ್.ಎಂ.ಶಶಿಧರ್, ಆನಂದಪ್ಪ, ಹೆಚ್.ಚಂದ್ರಪ್ಪ, ಎಂ.ಸಿ.ಡೋಂಗ್ರೆ, ಸಿ.ಕೃಷ್ಣೇಗೌಡ, ವಸಂತಕುಮಾರ್,  ಮಲ್ಲಕಾರ್ಜುನ ಎಸ್ ಗಾಳಪ್ಪನವರ್, ಎಂ.ಟಿ.ರಾಥೋಡ್, ನಾಗಭೂಷಣ್, ಕೆ.ಬಿ.ವಿಶ್ವನಾಥ್, ಟಿ.ಎಸ್.ವೋಹನ್ಕುಮಾರ್, ಅಜ್ಜಪ್ಪ, ಹೆಚ್.ಪಿ.ರವಿಕುಮಾರ್, ಅಕ್ಕಮ್ಮ, ಸಿದ್ದಗಂಗಮ್ಮ, ಎಸ್.ಕೆ.ಸ್ವಾಮಿ, ಹೊನ್ನಶಾಮಯ್ಯ, ಕೆ.ಬಿ.ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.



B.A. Chidambaraiah, E.Basavaraju,  R.Umesh,  Manjuladevi,  H.S.Anand,  BM Lakshmana Rao, SM Shashidhar,  Anandappa,  H.Chandrappa,  M.C.Dongre, C.Krishnegouda, Vasantha Kumar,  Mallakarjuna Galappanavar S,   Rathore,  Nagabhushan,  KB Viswanath, T.S.Mohan kumar,  Ajjappa,  Ravi Kumar,  Akkamma,  Siddagangamma,  SK Swami, Honnashamayya,  KB Viswanath et al were present.

Monday, March 26, 2012

KJVS Pamphlet- ಕರಪತ್ರ

ಕರಪತ್ರ





Hole Narasipura KJVS Unit is organising a Summer Camp for Children