oಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು
Karnataka Jnana Vijnana Samithi, Bengaluru
ಜನರಿಂದ - ಜನರಿಗಾಗಿ; ಜ್ಞಾನ- ವಿಜ್ಞಾನ- ಅಂದೋಲನ
ತುಮಕೂರಿನ ಗೆಳೆಯರಿಂದ ತಮಗೆ ಅತ್ಮೀಯ ಸ್ವಾಗತ
ಗೆಳೆಯರೇ ತಮಗೆಲ್ಲ ಮುಂಬರುವ ಯುಗಾದಿ ಹಬ್ಬದ
ಹೊಸತನದಿಂದ ಹೊಸ ಸಂ
ಶ್ರವಣಬೆಳಗೊಳದಲ್ಲಿ ನಿರ್ಧರಿಸಿದಂತೆ ಮಾರ್ಚಿ 25 ರಂದು ತುಮಕೂರಿನಲ್ಲಿ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಲಾಗಿದೆ. ತುಮಕೂರಿನ ಗೆಳೆಯರು ತಮ್ಮನ್ನು ಸ್ವಾಗತಿಸಲು ತಯಾರಾಗಿದ್ದಾರೆ. ದಯಮಾಡಿ ತಪ್ಪದೆ ಭಾಗವಹಿಸಲು ತಯಾರಿ ಮಾಡಿಕೊಳ್ಳಿ.
ಅಂದು ಬೆಳಿಗ್ಗೆ 10 .30 ಕ್ಕ್ಫೆ ಸಭೆ ಪ್ರಾರಂಭವಾಗಲಿದ್ದು ಸಂಜೆ ಸುಮಾರು 4 .30 ಕ್ಕೆ ಮುಗಿಯಲಿದೆ. ದಯಮಾಡಿ ಮುಂದಿನ ನಮ್ಮ ಸಂಘಟನೆ ಹಾಗು ಕಾರ್ಯಕ್ರಮಗಳ ಬಗ್ಗೆ ನಿಮ್ಮ ಸಲಹೆಗಳನ್ನು ಬರೆದುಕೊಂಡು ಬನ್ನಿ. ನಾಳೆ ನಿಮಗೆಲ್ಲ ಈ ವರ್ಷದ ಸದಸ್ಯತ್ವ ಪುಸ್ತಕಗಳನ್ನು ಕಳಿಸುವೆ. ನಿಮ್ಮ ಪ್ರದೇಶದಲ್ಲಿ ಹತ್ತು ಸದಸ್ಯರನ್ನು ಮಾಡಿಸಿಕೊಂಡು ಬನ್ನಿ. ಏಪ್ರಿಲ್ ನಿಂದ ಅವರಿಗೆಲ್ಲ ನಮ್ಮ ಸಂಘಟನೆಯ ಬುಲೆಟಿನ್ ಕಳಿಸೋಣ. ತುಮಕೂರಿನಲ್ಲಿ ಸಭೆ ನಡೆಯುವ ಸ್ಥಳದ ಬಗ್ಗೆ ತಿಳಿಯಲು ಶ್ರೀ ವಸಂತಕುಮಾರ್ 9980379829 ಅಥವಾ ಶ್ರೀಮತಿ ಮಂಜುಳಾದೇವಿ 9986000180 ಅವರನ್ನು ಸಂಪರ್ಕಿಸಿ. | ಯುಗಾಧಿ ಹಬ್ಬಕ್ಕೆ ನಿಮ್ಮ ಮನೆಯಲ್ಲ್ಲಿ ಮಾಡಿರುವ ವಡೆ ಚಕ್ಲಿ ಕಜ್ಜಾಯ ಗಳನ್ನೂ ತರುವುದನ್ನು ಮರೆಯಬೇಡಿ.
ತುಮಕೂರಿನಲ್ಲಿ ಭೇಟಿಯಾಗೋಣ
ಗೆಲುವು ನಮ್ಮದು ಗೆಲುವು ನಮ್ಮದು ಇಂದಿಗೂ ಎಂದೆದಿಗು ಗೆಲುವು ನಮ್ಮದು.
ಮತ್ತೊಮ್ಮೆ ಯುಗಾದಿ ಹಬ್ಬದ ಶುಭಾಶಯಗಳು.
| |||
Website: www.kjvs.org Email: secretary@kjvs.org karjvs@gmail.com ಕೆ.ಜೆ.ವಿ.ಎಸ್. 4ನೇ ಮುಖ್ಯ ರಸ್ತೆ, ರುಕ್ಮಿಣಿ ನಗರ, ನಾಗಸಂದ್ರ ಪೋಸ್ಟ್, ಬೆಂಗಳೂರು-560 073. ಕರ್ನಾಟಕ, ಭಾರತ. ದೂರವಾಣಿ : 080 -28371702 , ಸೆಲ್: 9448957666 | ![]() |
No comments:
Post a Comment