Tuesday, November 27, 2012
Friday, November 16, 2012
Dharwad District Committee of KJVS formed
Dharwad District Committee of KJVS was formed recently.
ವಿಜ್ಞಾನವನ್ನು ಜನಪ್ರಯಗೊಳಿಸಿ;
ವೈಜ್ಞಾನಿಕ ಚಿಂತನೆ, ಪರಿಸರ ಸಂರಕ್ಷಣೆಗೆ ಮುಂದಾಗಲು ಕರೆ
Mr.Nadaf was elected as President and Mr.Honnappa Lakkammanavar was elected as Secretary of Dharwad KJVS. Mr.H.Chandrappa, Joint Secretary represented the state committee. In the program, Sumangala Koudennavar, a member of KJVS who got elected as TP president of Dharwad Taluk Panchayath was hornored.
Sumangala Koudennavar was honoured in this program |
Mr.H.Chandrappa felicitated a student Deepak Bhajantri, who is well verse with maths tables up to one thousand. |
ಧಾರವಾಡ ನವ್ಹಂಬರ 15: ಗುಣಮಟ್ಟದ ಶಿಕ್ಷಣ, ಆರೋಗ್ಯಕ್ಕಾಗಿ ಜನಸಮುದಾಯವನ್ನು ಸಂಘಟಿಸುವುದು ಮತ್ತು ಕಾರ್ಯಕ್ರಮವನ್ನು ರೂಪಿಸಲು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮುಂದಾಗಬೇಕೆಂದು ಧಾರವಾಡ ತಾಲುಕ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸುಮಂಗಲಾ ಕೌದೆಣ್ಣವರ ಕರೆ ನೀಡಿದರು.
ಅವರು ಧಾರವಾಡದ ಕೆ.ಸಿ.ಪಾರ್ಕನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು, ವಿಜ್ಞಾನವನ್ನು ಜನಪ್ರೀಯಗೊಳಿಸಲು ವೈಜ್ಞಾನಿಕ ಚಿಂತನೆ, ಪರಿಷರ ಸಂರಕ್ಷಣೆ ಮುಂತಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಸುಸ್ಥಿರ ಅಭಿವೃದ್ಧಿ ಮಾಡುವುದು ತೀರಾ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಹಕಾರ್ಯದರ್ಶಿ ಎಚ್.ಚಂದ್ರಪ್ಪ ಗುಣಮಟ್ಟದ ಶಿಕ್ಷಣ, ಆರೋಗ್ಯಕ್ಕಾಗಿ ಜನಸಮುದಾಯವನ್ನು ಸಂಘಟಿಸುವುದರ ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು ಸೇರಿದಂತೆ, ಶಿಕ್ಷಣದ ಸಾರ್ವತ್ರಿಕರಣಕ್ಕೆ ಸಂಬಂಧಿಸಿದಂತೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಲು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಉಗಮವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೌರವಾಧ್ಯಕ್ಷ ನಾಗಪ್ಪ ತಿರ್ಲಾಪೂರ ಜನರಲ್ಲಿ ಮೂಢನಂಬಿಕೆ, ಅಜ್ಞಾನ, ಅನಕ್ಷರತೆ ಇನ್ನೂ ಜೀವಂತವಾಗಿದ್ದು, ಸಾಮಾಜಿಕ ಪಿಡುಗುಗಳ್ನನು ನಾಶ ಮಾಡಲು ಪ್ರಗತಿಪರ ಚಿಂತನೆಯ ಅವಶ್ಯಕತೆಯಿದೆ ಎಂದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರ ಎಲ್.ಆಯ್.ಲಕ್ಕಮ್ಮನವರ, ಜಿ.ಎಮ್.ನದಾಫ, ಗಿರಿಮಲ್ಲಯ್ಯ ಉಮಚಗಿಮಠ, ಪ್ರಮಿಳಾ ಜಕ್ಕಣ್ಣವರ, ಎಂ.ಟಿ.ರಾಠೋಡ, ಹೊನ್ನಪ್ಪ ಲಕ್ಕಮ್ಮನವರ, ಗಂಗಾಧರ ನಾಯ್ಕರ, ಶಿವಬಸವ ಜೋತಿ, ಬಸವರಾಜ ಕೆರೂರ, ಭಾರತಿ ಹಿರೇಮಠ, ವಿ.ಟಿ.ಭಜಂತ್ರಿ, ಎಲ್.ವಾಯ್.ದೊಡಮನಿ ಮುಂತಾದವರು ಉಪಸ್ಥಿತರಿದ್ದರು.
ಹೊನ್ನಪ್ಪ ಲಕ್ಕಮ್ಮನವರ ಸ್ವಾಗತಿಸಿದರು. ಜಿ.ಎಂ.ನದಾಫ ನಿರೂಪಿಸಿದರು. ಗಂಗಾಧರ ನಾಯ್ಕರ ವಂದಿಸಿದರು.
ಇದೇ ಸಂದರ್ಭದಲ್ಲಿ ತಾಲೂಕ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸುಮಂಗಲಾ ಕೌದೆಣ್ಣವರ ಹಾಗೂ ಸಾವಿರ ಮಗ್ಗಿಗಳ ಸರದಾರ ದೀಪಕ ಭಜಂತ್ರಿ ಇವರನ್ನು ಸನ್ಮಾನಿಸಲಾಯಿತು.
Monday, November 5, 2012
ಹಾಸನದಲ್ಲಿ KJVS ಕಾರ್ಯಕರ್ತರ ಸಭೆ
ದಿನಾಂಕ 3.11.2012 ರಂದು ಹಾಸನದಲ್ಲಿ ಹಾಸನ ಹಾಗು ಮೈಸೂರು ಜಿಲ್ಫ್ಲೆಯ ಕೆ ಜೆ ವಿ ಸ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಈ ಬಸವರಾಜು ಸ ಹ ಕಾರ್ಯದರ್ಶಿ ಕೆ ಹೆಚ್ ಗಿರೀಶ್, ಇಸಿ ಸದಸ್ಯರಾದ ಆರ್ ಉಮೇಶ್ ಮತ್ತು ಎರಡು ಜಿಲ್ಲೆಗಳ ಕಾರ್ಯಕರ್ತರು ಭಾಗವಹಿಸಿದ್ದರು ಸಂಗತನೆಯನ್ನು ಬಲಪಡಿಸಲು ಹಾಗು ಕಾರ್ಯಕ್ರಮಗಳನ್ನು ಸಂಗತಿಸಲು ತೀರ್ಮಾನಿಸಲಾಯ್ತು.
ತೀರ್ಮಾನಗಳು:
1. ನವೆಂಬೆರ್ 10 ರೊಳಗೆ ಸದಸ್ಯತ್ಫ್ವವನ್ನು ಪೂರ್ಣಗೊಳಿಸುವುದು
2. ನವೆಂಬೆರ್ 18 ರೊಳಗೆ ತಾಲೂಕು ಸಮಿತಿಗಲ್ನನ್ನು ರಚಿಸುವುದು \
3.ಡಿಸೆಂಬರ್ 9 ರಂದು ಹಾಸನ ಜಿಲ್ಲಾ ಸಮಾವೇಶ ನಡೆಸುವುದು 4. ಪ್ರತಿ ತಿಂಗಳು ತಾಲೂಕು ಸಮಿತಿಗಳು ಸಭೆ ಸೇರುವುದು
6. ಎಲ್ಲ ಕಾತುವತಿಕೆಗಳ ವರದಿಗಳನ್ನು ರಾಜ್ಯ ಕಚೇರಿಗೆ ನಿಗದಿತ ನಮೂನೆಯಲ್ಲಿ ತಿಮ್ಬಿಸಿ ಕಳಿಸುವುದು 7

Friday, November 2, 2012
KJVS Newsletter October 2012-Download pdf copy

KJVS Newsletter October 2012
Thursday, November 1, 2012
Glimpses of Oct 2012 Newsletter
Glimpses of the Oct 2012 Newsletter
Subscribe to:
Posts (Atom)