Monday, November 5, 2012

ಹಾಸನದಲ್ಲಿ KJVS ಕಾರ್ಯಕರ್ತರ ಸಭೆ

ದಿನಾಂಕ 3.11.2012 ರಂದು ಹಾಸನದಲ್ಲಿ ಹಾಸನ ಹಾಗು ಮೈಸೂರು ಜಿಲ್ಫ್ಲೆಯ ಕೆ ಜೆ ವಿ ಸ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಈ ಬಸವರಾಜು ಸ ಹ ಕಾರ್ಯದರ್ಶಿ ಕೆ ಹೆಚ್ ಗಿರೀಶ್, ಇಸಿ ಸದಸ್ಯರಾದ ಆರ್ ಉಮೇಶ್ ಮತ್ತು ಎರಡು ಜಿಲ್ಲೆಗಳ ಕಾರ್ಯಕರ್ತರು ಭಾಗವಹಿಸಿದ್ದರು ಸಂಗತನೆಯನ್ನು ಬಲಪಡಿಸಲು ಹಾಗು ಕಾರ್ಯಕ್ರಮಗಳನ್ನು ಸಂಗತಿಸಲು ತೀರ್ಮಾನಿಸಲಾಯ್ತು.
ತೀರ್ಮಾನಗಳು:
1. ನವೆಂಬೆರ್ 10 ರೊಳಗೆ ಸದಸ್ಯತ್ಫ್ವವನ್ನು ಪೂರ್ಣಗೊಳಿಸುವುದು 
2. ನವೆಂಬೆರ್ 18 ರೊಳಗೆ ತಾಲೂಕು ಸಮಿತಿಗಲ್ನನ್ನು ರಚಿಸುವುದು \
3.ಡಿಸೆಂಬರ್ 9 ರಂದು ಹಾಸನ ಜಿಲ್ಲಾ ಸಮಾವೇಶ ನಡೆಸುವುದು 4. ಪ್ರತಿ ತಿಂಗಳು ತಾಲೂಕು ಸಮಿತಿಗಳು ಸಭೆ ಸೇರುವುದು 
6. ಎಲ್ಲ ಕಾತುವತಿಕೆಗಳ ವರದಿಗಳನ್ನು ರಾಜ್ಯ ಕಚೇರಿಗೆ ನಿಗದಿತ ನಮೂನೆಯಲ್ಲಿ ತಿಮ್ಬಿಸಿ ಕಳಿಸುವುದು 7

7. ಶಾಲೆಗಳು ಹಾಗು ಕಾಲೇಜುಗಳಲ್ಲಿ ಖಗೋಳ ವಿಜ್ಞಾನಕ್ಕೆ ಸಂಭಂದಿಸಿದ ಉಪನ್ಯಾಸಗಳನ್ನು ಸಂಗತಿಸುವುದು.

No comments:

Post a Comment