ಪ್ರಿಯರೆ,
ಡಾ. ನಿರಂಜನಾರಧ್ಯ ನಿಮಗೂ ಪರಿಚಯ ಇರಬಬಹುದು. ಈಗ ಕ ರಾ ವಿ ಪ ರಾಜ್ಯ ಅಧ್ಯಕ್ಷರಾಗಿದ್ದಾರೆ. ಇವರು ಸೇವೆಯಿಂದ ನಿವೃತ್ತರಾಗಿದ್ದು ಒಂದು ಅಭಿನಂದನಾ ಸಂಚಿಕೆಯನ್ನು ತಂದು ಅದನ್ನು 16 .06 .2012 ರ ಶನಿವಾರದಂದು ಬಿಡುಗಡೆ ಮಾಡಲಾಗುತ್ತಿದೆ. ಸಮಯ ಸಿಕ್ಕರೆ ನೀವು ಬನ್ನಿ. ಆಹ್ವಾನ ಪತ್ಫ್ರಿಕೆಯನ್ನು ಲಗತ್ತಿಸಿದೆ.
ಇತಿ
ಈ.ಬಿ
E.BASAVARAJU
Secretary
Karnataka Jnana Vijnana Samithi(KJVS)
No.38/1, 1st cross, 4th main, Rukmininagar
Nagasandra post, Bangalore-560073
Ph: 080-28371702, Mob: 9448957666
No comments:
Post a Comment